ಕರ್ನಾಟಕ
ಸರ್ಕಾರ ಜುಲೈ 10 ರಿಂದ 1ರೂ ಗೆ 1 ಕೆ.ಜಿ. ಅಕ್ಕಿ ಕೊಡುವ ಯೋಜನೆ ಜಾರಿಗೆ
ತರುತ್ತಿದೆಯಂತೆ. ಈ ಯೋಜನೆಗೆ "ಅನ್ನ ಭಾಗ್ಯ" ಅನ್ನೋ ಹೆಸರು ನಾಮಕರಣ ಮಾಡಿದ್ದಾರಂತೆ.
ಇವರ ಪ್ರಕಾರ ಜುಲೈ 10 ರಿಂದ 1 ರೂಗೆ ಅಕ್ಕಿ ಪಡೆಯೋ ರಾಜ್ಯದ ಜನರು ಇದುವರೆವಿಗೂ ಅನ್ನದ ಮುಖವನ್ನೇ ನೋಡಿಲ್ಲವೇನೋ ಎಂಬಂತೆ ಹೊಸದಾಗಿ ಅನ್ನದ ಪರಿಚಯವನ್ನು ಮಾಡಿಕೊಡುತ್ತಿದ್ದಾರೇನೋ ಎಂಬ ಸಾಧನೆಯೊಂದಿಗೆ "ಅನ್ನ ಭಾಗ್ಯ" ವನ್ನು ನೀಡಲು ಹೊರಟಿರುವಂತೆ ಕಾಣುತ್ತಿದೆ.
ಬಡವ, ನೀ ಬಡವನಾಗಿಯೇ ಇರು ಎಂಬಂತೆ, ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಾ,
ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಹೊರಟಂತಿದೆ ಇವರುಗಳ ನಡವಳಿಕೆ
ಈ ರಾಜಕಾರಣಿಗಳು ಆಡುವ ಆಟಗಳನ್ನು ನೋಡುತ್ತಲೇ ಇರಬೇಕು.
ನೋಡ್ತಾ ಇರ್ಬೇಕು ಅಷ್ಟೇ. ನೋಡ್ತಾನೇ ಇರೋಣ.
ರಾಜು ದಾವಣಗೆರೆ
ಇವರ ಪ್ರಕಾರ ಜುಲೈ 10 ರಿಂದ 1 ರೂಗೆ ಅಕ್ಕಿ ಪಡೆಯೋ ರಾಜ್ಯದ ಜನರು ಇದುವರೆವಿಗೂ ಅನ್ನದ ಮುಖವನ್ನೇ ನೋಡಿಲ್ಲವೇನೋ ಎಂಬಂತೆ ಹೊಸದಾಗಿ ಅನ್ನದ ಪರಿಚಯವನ್ನು ಮಾಡಿಕೊಡುತ್ತಿದ್ದಾರೇನೋ ಎಂಬ ಸಾಧನೆಯೊಂದಿಗೆ "ಅನ್ನ ಭಾಗ್ಯ" ವನ್ನು ನೀಡಲು ಹೊರಟಿರುವಂತೆ ಕಾಣುತ್ತಿದೆ.
ಬಡವ, ನೀ ಬಡವನಾಗಿಯೇ ಇರು ಎಂಬಂತೆ, ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಾ,
ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಹೊರಟಂತಿದೆ ಇವರುಗಳ ನಡವಳಿಕೆ
ಈ ರಾಜಕಾರಣಿಗಳು ಆಡುವ ಆಟಗಳನ್ನು ನೋಡುತ್ತಲೇ ಇರಬೇಕು.
ನೋಡ್ತಾ ಇರ್ಬೇಕು ಅಷ್ಟೇ. ನೋಡ್ತಾನೇ ಇರೋಣ.
ರಾಜು ದಾವಣಗೆರೆ

No comments:
Post a Comment